Feedback / Suggestions

Seminar

The state-of-the-art monuments, temples, shrines in the state, first-class colleges / bachelor's colleges and colleges in the state of art, glory, painting, drawing skills, and heritage, such as embodiment, abstract, and natural heritage, and to protect them Seminars are being held in collaboration with organizations.

 

ವಿಚಾರ ಸಂಕಿರಣ ಹಮ್ಮಿಕೊಂಡ ಕಾಲೇಜುಗಳ ವಿವರ

ಕ್ರ.ಸಂ

ಜಿಲ್ಲೆ

ಪ್ರಥಮ ದರ್ಜೆ ಕಾಲೇಜುಗಳು/ಪದವಿ ಪೂರ್ವ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳ ವಿವರ

ವಿಷಯ/ ಶೀರ್ಷಿಕೆ

ರಾಷ್ಟ್ರಮಟ್ಟದ / ರಾಜ್ಯ ಮಟ್ಟದ ವಿಚಾರ ಸಂಕಿರಣ

2016-17

1

ಉತ್ತರ ಕನ್ನಡ ಜಿಲ್ಲೆ.

ಪ್ರಾಚಾರ್ಯರು, ಜಾಗೃತ ವೇದಿಕೆ, ಸೋಂದಾ(ರಿ), ಸೋಂದಾ ಅಂಚೆ, ಶಿರಸಿ, ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.

“ಬನವಾಸಿಯ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆ”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

2

ದಾವಣಗೆರೆ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ರ ಕೇಂದ್ರ, ದಾವಣಗೆರೆ.

“Aquatic Architecture in Medieval Karanataka”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

3

ಬೀದರ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜು,  ಬೀದರ್.

ಕರ್ನಾಟಕದ ಪ್ರಾಚೀನ ಲಿಪಿಗಳು ಮತ್ತು ಪಾರಂಪರಿಕ ಸ್ಮಾರಕಗಳು”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

4

ಬಾಗಲಕೋಟೆ

ಪ್ರಾಂಶುಪಾಲರು, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.

ರಾಷ್ಟ್ರಕೂಟರ ಕಾಲದ ಹಳ್ಳೂರಿನ ಜೈನ ಬಸದಿಯ ವಾಸ್ತುಶಿಲ್ಪ ಶೈಲಿ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

5

ಧಾರವಾಡ.

ಪ್ರಾಚಾರ್ಯರು, ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜುಗಳ ಇತಿಹಾಸ ಅಧ್ಯಾಪಕರ ಸಂಘ (ರಿ) ಧಾರವಾಡ.

“ಚಾಲುಕ್ಯರ ಶಾಸನಗಳು, ಶಿಲ್ಪಗಳು ಮತ್ತು ಕಲೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

2017-18

6

ಬೆಂಗಳೂರು.

ನಿರ್ದೇಶಕರು, ಬೆಂಗಳೂರು ವಿಶ್ವವಿದ್ಯಾಲಯ, ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಕೇಂದ್ರ, ಬೆಂಗಳೂರು.

“ನಾಡಪ್ರಭು ಕೆಂಪೇಗೌಡ ಹಾಗೂ ಬೆಂಗಳೂರು”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

7

ಹಾಸನ

ಪ್ರಾಂಶುಪಾಲರು, ಅರಕಲಗೂಡು, ವರದರಾಜಲು ಕಾಂತಮ್ಮ ಮಹಿಳಾ ಕಾಲೇಜು, ಹಾಸನ.

ಐತಿಹಾಸಿಕ ಸ್ಮಾರಕಗಳ ವಸ್ತುಸ್ಥಿತಿ ಮತ್ತು ಸಂರಕ್ಷಣೆ”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

8

ಮೈಸೂರು.

ಪ್ರಾಚಾರ್ಯರು, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು, ಮೈಸೂರು.

“ಮೈಸೂರು ಒಡೆಯರ್‌ಗಳ ಆಳ್ವಿಕೆಯಲ್ಲಿ ನೀರಾವರಿ ಯೋಜನೆಗಳ ಪರಂಪರೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

9

ಕೊಪ್ಪಳ.

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು,  ಕೊಪ್ಪಳ.

“Heritage Monuments in Karnataka”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

10

ಚಿತ್ರದುರ್ಗ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ), ಚಿತ್ರದುರ್ಗ.

“ಕರ್ನಾಟಕದಲ್ಲಿ ಚಿತ್ರದುರ್ಗ ನಾಯಕ ಅರಸರ ಸಾಂಸ್ಕೃತಿಕ ಚರಿತ್ರೆ”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

11

ಚಿಕ್ಕಬಳ್ಳಾಪುರ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ.

“Recent Researches in Empowerment of Women, Water  Management, History, Culture and Tourism  in India”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

12

ಮೈಸೂರು.

ಪ್ರಾಂಶುಪಾಲರು,  ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯ, ಮೈಸೂರು.

“ಇತಿಹಾಸ ಪರಂಪರೆ ಸಂರಕ್ಷಣೆ ಮತ್ತು ಐತಿಹಾಸಿಕ ಪರಂಪರೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

2018-19

13

ಬೆಳಗಾವಿ

ಪ್ರಾರ್ಚಾಯರು,  ಶ್ರೀ ಶಿವಯೋಗಿ ಮುರಘೇಂದ್ರ ಸ್ವಾಮೀಜಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಅಥಣಿ, ಬೆಳಗಾವಿ.

“ಕರ್ನಾಟಕ ನಾಟಕ ಪರಂಪರೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

14

ಬಾಗಲಕೋಟೆ

ಪ್ರಾರ್ಚಾಯರು, ವಿಜಯ ಮಹಾಂತೇಶ ಕೃಪಾಪೋಷಿತ ಎಸ್‌.ಆರ್‌.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ, ಬಾಗಲಕೋಟೆ.

“ಐತಿಹಾಸಿಕ  ಸ್ಮಾರಕಗಳ ವೈವಿದ್ಯತೆ ಮತ್ತು ಸಂರಕ್ಷಣೆ”

ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

15

ಶಿವಮೊಗ್ಗ

ಅಧ್ಯಕ್ಷರು, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ.

“ ಶಿವಮೊಗ್ಗ ಜಿಲ್ಲೆಯ ಅಮೂರ್ತ ಪರಂಪರೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

16

ಮೈಸೂರು

ಪ್ರಾಂಶುಪಾಲರು, ಪಿ.ಆರ್.‌ಎಂ ವಿಜಯ ಪ್ರಥಮ ದರ್ಜೆ ಕಾಲೇಜು, ಮೈಸೂರು.

“ಹೊಯ್ಸಳರ ಕಲೆ ವಾಸ್ತುಶಿಲ್ಪ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

2019-20

17

ಧಾರವಾಡ

ಮುಖ್ಯಸ್ಥರು, ಭಾರತೀಯ ಪ್ರಾಚೀನ ಇತಿಹಾಸ ಶಾಸನಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ.

“ಧಾರವಾಡ ಜಿಲ್ಲೆಗೆ ವಿಜಯನಗರದ ಕೊಡುಗೆ”

ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

18

ಧಾರವಾಡ

ಪ್ರಾಂಶುಪಾಲರು, ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ.

“ಧಾರವಾಡ ಜಿಲ್ಲೆಗೆ ಜೈನ ಧರ್ಮದ ಕೊಡುಗೆಗಳು”

ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

19

ಗದಗ

ಪ್ರಾಂಶುಪಾಲರು, ಕೆ.ಆರ್.‌ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ, ಮುಂಡರಗಿ, ಗದಗ.

“ಗದಗ ವಲಯದ ದೆಸಗತಿ ಮನೆತನಗಳು ಮತ್ತು ಮಠಮಾನ್ಯಗಳು”

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

20

ಬಾಗಲಕೋಟೆ

ಪ್ರಾಂಶುಪಾಲರು, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.

“ಬಾಗಲಕೋಟೆ ಪ್ರದೇಶದ ದೆಸಗತಿ ಮನೆತನಗಳು ಮತ್ತು ಸಮಕಾಲೀನ ಮಠಗಳು”

ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

21

ಮೈಸೂರು

ಪ್ರಾಂಶುಪಾಲರು, ಜೆ.ಎಸ್.‌ಎಸ್‌, ಪ್ರಥಮ ದರ್ಜೆ ಕಾಲೇಜು, ಸರಸ್ವತಿಪುರಂ, ಮೈಸೂರು.

“ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರವರ ಕೊಡುಗೆ”

ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ

22

ಉತ್ತರ ಕನ್ನಡ ಜಿಲ್ಲೆ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ, ಕಾಲೇಜು, ದಾಂಡೇಲಿ, ಉತ್ತರ ಕನ್ನಡ.

“ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಪರಂಪರೆ”

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

23

ಶಿವಮೊಗ್ಗ

ಪ್ರಾಂಶುಪಾಲರು, ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ, ಶಿವಮೊಗ್ಗ.

“ಶಿವಮೊಗ್ಗ ಜಿಲ್ಲೆಯ ನೈಸರ್ಗಿಕ ಪರಂಪರೆ”

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

24

ಹಾಸನ

ಪ್ರಾಂಶುಪಾಲರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಸನ.

“ ಹಾಸನ ಜಿಲ್ಲೆಯ ಪರಂಪರೆ” ಕುರಿತು

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

25

ಬೀದರ್‌

ಪ್ರಾಂಶುಪಾಲರು, ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ, ಬೀದರ್.

“ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ”

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

26

ಬೆಳಗಾವಿ

ಪ್ರಾಂಶುಪಾಲರು, ವೈ.ಶಿ.ಸಂ. ಕಲಾ ವಾಣಿಜ್ಯ  ವಿಜ್ಞಾನ ಮತ್ತು ಬಿ.ಸಿ.ಎ ಮಹಾವಿದ್ಯಾಲಯ ಹಾರೂಗೆರಿ ರಾಯಭಾಗ ತಾಲ್ಲೂಕು, ಬೆಳಗಾವಿ.

“ಬೆಳಗಾವಿ ಜಿಲ್ಲೆಯ ಚರಿತ್ರೆ ಹಾಗೂ ಜಾನಪದ ಸಾಂಸ್ಕೃತಿಕ ಪರಂಪರೆ”

ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

 

 

 

2020-21 - There was no Programmes Due to Covid-19 Epidemic Disease

 

 

 VS

VS3 VS3

 

Last Updated: 05-04-2023 12:36 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DEPARTMENT OF ARCHAEOLOGY MUSEUMS AND HERITAGE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080