ಕ್ರ.ಸಂ
|
ಜಿಲ್ಲೆ
|
ಪ್ರಥಮ ದರ್ಜೆ ಕಾಲೇಜುಗಳು/ಪದವಿ ಪೂರ್ವ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳ ವಿವರ
|
ವಿಷಯ/ ಶೀರ್ಷಿಕೆ
|
ರಾಷ್ಟ್ರಮಟ್ಟದ / ರಾಜ್ಯ ಮಟ್ಟದ ವಿಚಾರ ಸಂಕಿರಣ
|
2016-17
|
1
|
ಉತ್ತರ ಕನ್ನಡ ಜಿಲ್ಲೆ.
|
ಪ್ರಾಚಾರ್ಯರು, ಜಾಗೃತ ವೇದಿಕೆ, ಸೋಂದಾ(ರಿ), ಸೋಂದಾ ಅಂಚೆ, ಶಿರಸಿ, ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
|
“ಬನವಾಸಿಯ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆ”
|
ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ
|
2
|
ದಾವಣಗೆರೆ
|
ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ರ ಕೇಂದ್ರ, ದಾವಣಗೆರೆ.
|
“Aquatic Architecture in Medieval Karanataka”
|
ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ
|
3
|
ಬೀದರ್
|
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೀದರ್.
|
ಕರ್ನಾಟಕದ ಪ್ರಾಚೀನ ಲಿಪಿಗಳು ಮತ್ತು ಪಾರಂಪರಿಕ ಸ್ಮಾರಕಗಳು”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
4
|
ಬಾಗಲಕೋಟೆ
|
ಪ್ರಾಂಶುಪಾಲರು, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.
|
ರಾಷ್ಟ್ರಕೂಟರ ಕಾಲದ ಹಳ್ಳೂರಿನ ಜೈನ ಬಸದಿಯ ವಾಸ್ತುಶಿಲ್ಪ ಶೈಲಿ”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
5
|
ಧಾರವಾಡ.
|
ಪ್ರಾಚಾರ್ಯರು, ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜುಗಳ ಇತಿಹಾಸ ಅಧ್ಯಾಪಕರ ಸಂಘ (ರಿ) ಧಾರವಾಡ.
|
“ಚಾಲುಕ್ಯರ ಶಾಸನಗಳು, ಶಿಲ್ಪಗಳು ಮತ್ತು ಕಲೆ”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
2017-18
|
6
|
ಬೆಂಗಳೂರು.
|
ನಿರ್ದೇಶಕರು, ಬೆಂಗಳೂರು ವಿಶ್ವವಿದ್ಯಾಲಯ, ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಕೇಂದ್ರ, ಬೆಂಗಳೂರು.
|
“ನಾಡಪ್ರಭು ಕೆಂಪೇಗೌಡ ಹಾಗೂ ಬೆಂಗಳೂರು”
|
ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ
|
7
|
ಹಾಸನ
|
ಪ್ರಾಂಶುಪಾಲರು, ಅರಕಲಗೂಡು, ವರದರಾಜಲು ಕಾಂತಮ್ಮ ಮಹಿಳಾ ಕಾಲೇಜು, ಹಾಸನ.
|
ಐತಿಹಾಸಿಕ ಸ್ಮಾರಕಗಳ ವಸ್ತುಸ್ಥಿತಿ ಮತ್ತು ಸಂರಕ್ಷಣೆ”
|
ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ
|
8
|
ಮೈಸೂರು.
|
ಪ್ರಾಚಾರ್ಯರು, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು, ಮೈಸೂರು.
|
“ಮೈಸೂರು ಒಡೆಯರ್ಗಳ ಆಳ್ವಿಕೆಯಲ್ಲಿ ನೀರಾವರಿ ಯೋಜನೆಗಳ ಪರಂಪರೆ”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
9
|
ಕೊಪ್ಪಳ.
|
ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ.
|
“Heritage Monuments in Karnataka”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
10
|
ಚಿತ್ರದುರ್ಗ
|
ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ), ಚಿತ್ರದುರ್ಗ.
|
“ಕರ್ನಾಟಕದಲ್ಲಿ ಚಿತ್ರದುರ್ಗ ನಾಯಕ ಅರಸರ ಸಾಂಸ್ಕೃತಿಕ ಚರಿತ್ರೆ”
|
ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ
|
11
|
ಚಿಕ್ಕಬಳ್ಳಾಪುರ
|
ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ.
|
“Recent Researches in Empowerment of Women, Water Management, History, Culture and Tourism in India”
|
ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ
|
12
|
ಮೈಸೂರು.
|
ಪ್ರಾಂಶುಪಾಲರು, ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯ, ಮೈಸೂರು.
|
“ಇತಿಹಾಸ ಪರಂಪರೆ ಸಂರಕ್ಷಣೆ ಮತ್ತು ಐತಿಹಾಸಿಕ ಪರಂಪರೆ”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
2018-19
|
13
|
ಬೆಳಗಾವಿ
|
ಪ್ರಾರ್ಚಾಯರು, ಶ್ರೀ ಶಿವಯೋಗಿ ಮುರಘೇಂದ್ರ ಸ್ವಾಮೀಜಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಅಥಣಿ, ಬೆಳಗಾವಿ.
|
“ಕರ್ನಾಟಕ ನಾಟಕ ಪರಂಪರೆ”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
14
|
ಬಾಗಲಕೋಟೆ
|
ಪ್ರಾರ್ಚಾಯರು, ವಿಜಯ ಮಹಾಂತೇಶ ಕೃಪಾಪೋಷಿತ ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ, ಬಾಗಲಕೋಟೆ.
|
“ಐತಿಹಾಸಿಕ ಸ್ಮಾರಕಗಳ ವೈವಿದ್ಯತೆ ಮತ್ತು ಸಂರಕ್ಷಣೆ”
|
ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ
|
15
|
ಶಿವಮೊಗ್ಗ
|
ಅಧ್ಯಕ್ಷರು, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ.
|
“ ಶಿವಮೊಗ್ಗ ಜಿಲ್ಲೆಯ ಅಮೂರ್ತ ಪರಂಪರೆ”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
16
|
ಮೈಸೂರು
|
ಪ್ರಾಂಶುಪಾಲರು, ಪಿ.ಆರ್.ಎಂ ವಿಜಯ ಪ್ರಥಮ ದರ್ಜೆ ಕಾಲೇಜು, ಮೈಸೂರು.
|
“ಹೊಯ್ಸಳರ ಕಲೆ ವಾಸ್ತುಶಿಲ್ಪ”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
2019-20
|
17
|
ಧಾರವಾಡ
|
ಮುಖ್ಯಸ್ಥರು, ಭಾರತೀಯ ಪ್ರಾಚೀನ ಇತಿಹಾಸ ಶಾಸನಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ.
|
“ಧಾರವಾಡ ಜಿಲ್ಲೆಗೆ ವಿಜಯನಗರದ ಕೊಡುಗೆ”
|
ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ
|
18
|
ಧಾರವಾಡ
|
ಪ್ರಾಂಶುಪಾಲರು, ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ.
|
“ಧಾರವಾಡ ಜಿಲ್ಲೆಗೆ ಜೈನ ಧರ್ಮದ ಕೊಡುಗೆಗಳು”
|
ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ
|
19
|
ಗದಗ
|
ಪ್ರಾಂಶುಪಾಲರು, ಕೆ.ಆರ್.ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ, ಮುಂಡರಗಿ, ಗದಗ.
|
“ಗದಗ ವಲಯದ ದೆಸಗತಿ ಮನೆತನಗಳು ಮತ್ತು ಮಠಮಾನ್ಯಗಳು”
|
ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
|
20
|
ಬಾಗಲಕೋಟೆ
|
ಪ್ರಾಂಶುಪಾಲರು, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.
|
“ಬಾಗಲಕೋಟೆ ಪ್ರದೇಶದ ದೆಸಗತಿ ಮನೆತನಗಳು ಮತ್ತು ಸಮಕಾಲೀನ ಮಠಗಳು”
|
ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ
|
21
|
ಮೈಸೂರು
|
ಪ್ರಾಂಶುಪಾಲರು, ಜೆ.ಎಸ್.ಎಸ್, ಪ್ರಥಮ ದರ್ಜೆ ಕಾಲೇಜು, ಸರಸ್ವತಿಪುರಂ, ಮೈಸೂರು.
|
“ಶ್ರೀ ಜಯಚಾಮರಾಜೇಂದ್ರ ಒಡೆಯರ್ರವರ ಕೊಡುಗೆ”
|
ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ
|
22
|
ಉತ್ತರ ಕನ್ನಡ ಜಿಲ್ಲೆ
|
ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ, ಕಾಲೇಜು, ದಾಂಡೇಲಿ, ಉತ್ತರ ಕನ್ನಡ.
|
“ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಪರಂಪರೆ”
|
ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
|
23
|
ಶಿವಮೊಗ್ಗ
|
ಪ್ರಾಂಶುಪಾಲರು, ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ, ಶಿವಮೊಗ್ಗ.
|
“ಶಿವಮೊಗ್ಗ ಜಿಲ್ಲೆಯ ನೈಸರ್ಗಿಕ ಪರಂಪರೆ”
|
ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
|
24
|
ಹಾಸನ
|
ಪ್ರಾಂಶುಪಾಲರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಸನ.
|
“ ಹಾಸನ ಜಿಲ್ಲೆಯ ಪರಂಪರೆ” ಕುರಿತು
|
ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
|
25
|
ಬೀದರ್
|
ಪ್ರಾಂಶುಪಾಲರು, ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ, ಬೀದರ್.
|
“ಬೀದರ್ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ”
|
ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
|
26
|
ಬೆಳಗಾವಿ
|
ಪ್ರಾಂಶುಪಾಲರು, ವೈ.ಶಿ.ಸಂ. ಕಲಾ ವಾಣಿಜ್ಯ ವಿಜ್ಞಾನ ಮತ್ತು ಬಿ.ಸಿ.ಎ ಮಹಾವಿದ್ಯಾಲಯ ಹಾರೂಗೆರಿ ರಾಯಭಾಗ ತಾಲ್ಲೂಕು, ಬೆಳಗಾವಿ.
|
“ಬೆಳಗಾವಿ ಜಿಲ್ಲೆಯ ಚರಿತ್ರೆ ಹಾಗೂ ಜಾನಪದ ಸಾಂಸ್ಕೃತಿಕ ಪರಂಪರೆ”
|
ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ
|